ಈ ವೀಡಿಯೊ ನಿಜವಾಗಿಯೂ ಇಂಡೋನೇಷ್ಯಾ ಅಕ್ರಮ ಮೀನುಗಾರಿಕೆಗಾಗಿ 31 ಚೀನೀ ಹಡಗುಗಳನ್ನು ನಾಶಪಡಿಸುವುದನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಈ ವೀಡಿಯೊ ನಿಜವಾಗಿಯೂ ಇಂಡೋನೇಷ್ಯಾ ಅಕ್ರಮ ಮೀನುಗಾರಿಕೆಗಾಗಿ 31 ಚೀನೀ ಹಡಗುಗಳನ್ನು ನಾಶಪಡಿಸುವುದನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim : ಇಂಡೋನೇಷ್ಯಾದ ನೀರಿನಲ್ಲಿ ಅಕ್ರಮ ಮೀನುಗಾರಿಕೆಗಾಗಿ 31 ಚೀನೀ ಹಡಗುಗಳನ್ನು ಇಂಡೋನೇಷ್ಯಾ ನಾಶಪಡಿಸಿತು ಎಂದು ವೀಡಿಯೊ ಹೇಳುತ್ತದೆ. ಕಡೆನುಡಿ/Conclusion :  ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು. ಈ ದೃಶ್ಯಾವಳಿ ಫೆಬ್ರವರಿ 2016ರದ್ದು, ಆಗ ವಿಯೆಟ್ನಾಂ ಮತ್ತು ಮಲೇಷ್ಯಾ ಸೇರಿದಂತೆ ಇತರ ದೇಶಗಳ 31 ಅಕ್ರಮ ಮೀನುಗಾರಿಕಾ ದೋಣಿಗಳನ್ನು ಇಂಡೋನೇಷ್ಯಾ ಮುಳುಗಿಸಿತ್ತು. ಪೊಂಟಿಯಾನಕ್, ಬಿಟುಂಗ್, ತಹುನಾ ಮತ್ತು ಬೆಲಾವನ್ ದ್ವೀಪಗಳಲ್ಲಿಯೂ ಅನೇಕ ದೋಣಿಗಳನ್ನು ನಾಶಪಡಿಸಲಾಗಿತ್ತು, ಇದರಲ್ಲಿ ಯಾವುದೇ ಚೀನೀ ದೋಣಿಗಳು ಇರಲಿಲ್ಲ. ಅಕ್ರಮ ಮೀನುಗಾರಿಕೆ ವಿರುದ್ಧ ನಡೆಯುತ್ತಿರುವ […]

ಈ ವೈರಲ್ ಕ್ಲಿಪ್ ನಿಜವಾಗಿಯೂ ‘ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಟ್ರೇಲರ್‌ನ ಕಿರುನೋಟವನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಈ ವೈರಲ್ ಕ್ಲಿಪ್ ನಿಜವಾಗಿಯೂ ‘ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಟ್ರೇಲರ್‌ನ ಕಿರುನೋಟವನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim :  ‘ಅವತಾರ್: ಫಯರ್ ಅಂಡ್ ಆಶ್’ ಜೊತೆಗೆ ಥಿಯೇಟರ್‌ಗಳಲ್ಲಿ ಪ್ರದರ್ಶಿಸಬೇಕಾಗಿದ್ದ ‘ಅವೆಂಜರ್ಸ್: ಡೂಮ್ಸ್‌ಡೇ’ ಟ್ರೇಲರ್‌ನ ಕಿರುನೋಟ ತೋರಿಸುವುದಾಗಿ ಈ ಕ್ಲಿಪ್ ಹೇಳಿಕೊಳ್ಳುತ್ತದೆ. ಕಡೆನುಡಿ/Conclusion :ಹೇಳಿಕೆ ಸುಳ್ಳು. ‘ಅವೆಂಜರ್ಸ್ ಡೂಮ್ಸ್‌ಡೇ’ ಗಾಗಿ ಮಾರ್ವೆಲ್ ಯಾವುದೇ ಅಧಿಕೃತ ಟ್ರೇಲರ್ ಅನ್ನು ಬಿಡುಗಡೆ ಮಾಡಿಲ್ಲ. ಈ ಕ್ಲಿಪ್ ಅನ್ನು AI ಮೂಲಕ ರಚಿಸಲಾಗಿದೆ. ‘ಅವತಾರ್: ಫಯರ್ ಅಂಡ್ ಆಶ್’ ನೊಂದಿಗೆ ನಾಲ್ಕು ಟ್ರೇಲರ್‌ಗಳನ್ನು ಬಿಡುಗಡೆ ಮಾಡಲು ಮಾರ್ವೆಲ್ ಯೋಜಿಸಿದೆ, ಆದರೆ ಅವು ಲೀಕ್ ಆಗಿಲ್ಲ. ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು […]

ಭಾರತ ಸರ್ಕಾರವು ಅರುಣಾಚಲ ಮತ್ತು ಲಡಾಖ್ ಅನ್ನು ಚೀನಾಕ್ಕೆ ಶರಣಾಗಿಸಿದೆ ಎಂದು CDS ಸಿಬ್ಬಂದಿ ಜನರಲ್ ಅನಿಲ್ ಚೌಹಾಣ್ ಹೇಳಿದ್ದಾರೆಯೇ? ಸತ್ಯ ಪರಿಶೀಲನೆ

ಭಾರತ ಸರ್ಕಾರವು ಅರುಣಾಚಲ ಮತ್ತು ಲಡಾಖ್ ಅನ್ನು ಚೀನಾಕ್ಕೆ ಶರಣಾಗಿಸಿದೆ ಎಂದು CDS ಸಿಬ್ಬಂದಿ ಜನರಲ್ ಅನಿಲ್ ಚೌಹಾಣ್ ಹೇಳಿದ್ದಾರೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ವಾಯುಪಡೆಯ ದುರ್ಬಲತೆಯಿಂದಾಗಿ ಭಾರತ ಸರ್ಕಾರವು ಅರುಣಾಚಲ ಮತ್ತು ಲಡಾಖ್ ಅನ್ನು ಚೀನಾಕ್ಕೆ ಶರಣಾಗಿಸಿದೆ ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಹೇಳಿದ್ದಾರೆಂಬಂತೆ ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion:ಹೇಳಿಕೆ ಸಂಪೂರ್ಣವಾಗಿ ಸುಳ್ಳು. ವೀಡಿಯೊವನ್ನು AI ಮೂಲಕ ಮಾರ್ಪಡಿಸಲಾಗಿದೆ ಮತ್ತು CDS ಜನರಲ್ ಅನಿಲ್ ಚೌಹಾಣ್ ಈ ಮಾತುಗಳನ್ನು ಹೇಳಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು– ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.  ಅಥವಾ ಕೆಳಗಿನ ಲೇಖನವನ್ನು […]

ಇಂಡಿಗೋ ವಿಮಾನದ ಅವ್ಯವಸ್ಥೆಯ ಸಮಯದಲ್ಲಿ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಾರ್ಯಕ್ರಮವೊಂದರಲ್ಲಿ ಕುಣಿಯುತ್ತಿದ್ದರೇ? ಸತ್ಯ ಪರಿಶೀಲನೆ

ಇಂಡಿಗೋ ವಿಮಾನದ ಅವ್ಯವಸ್ಥೆಯ ಸಮಯದಲ್ಲಿ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಾರ್ಯಕ್ರಮವೊಂದರಲ್ಲಿ ಕುಣಿಯುತ್ತಿದ್ದರೇ? ಸತ್ಯ ಪರಿಶೀಲನೆ

ಹೇಳಿಕೆ/Claim : ಇಂಡಿಗೋ ವಿಮಾನ ವಿಳಂಬಗಳು, ಸಂಪೂರ್ಣ ಅವ್ಯವಸ್ಥೆ ಮತ್ತು ಕಿಕ್ಕಿರಿದ ಟರ್ಮಿನಲ್‌ಗಳು ಮತ್ತು ಕಳವಳಗೊಂಡ ಜನರು- ಇವೆಲ್ಲದರ ನಡುವೆ ನಾಗರಿಕ ವಿಮಾನಯಾನ ಸಚಿವ ಕಿಂಜರಪು ರಾಮ್ ಮೋಹನ್ ನಾಯ್ಡು ಕಾರ್ಯಕ್ರಮವೊಂದರಲ್ಲಿ ಕುಣಿಯುತ್ತಿದ್ದಾರೆ. ಕಡೆನುಡಿ/Conclusion :ಈ ಹೇಳಿಕೆ ತಪ್ಪು ನಿರೂಪಣೆ ನೀಡುತ್ತದೆ. ಡಿಸೆಂಬರ್ 2025 ರಲ್ಲಿ ಇಂಡಿಗೋ ಪ್ರೇರಿತ ವಿಮಾನ ನಿಲ್ದಾಣದ ವಾಸ್ತವಿಕ ಅಡಚಣೆ ಸಂಭವಿಸಿದ ಸಮಯದಲ್ಲಿ, ರಾಮ್ ಮೋಹನ್ ನಾಯ್ಡು ರವರು ಕುಣಿಯುತ್ತಿರುವುದು ಎನ್ನಲಾಗಿದ್ದ ವೀಡಿಯೊ ವಾಸ್ತವವಾಗಿ ಜುಲೈ 2025 ರಲ್ಲಿ ಅವರ ಸೋದರಸಂಬಂಧಿಯ ವಿವಾಹ […]

ಭಾರತೀಯ ಸೇನೆಯು LoC ಉದ್ದಕ್ಕೂ ಬಾಲಾಕೋಟ್ ಸೆಕ್ಟರ್‌ನಲ್ಲಿ ಹಲವಾರು ನೆಲಬಾಂಬ್‌ಗಳನ್ನು ಸ್ಫೋಟ ಮಾಡಿತೇ? ಸತ್ಯ ಪರಿಶೀಲನೆ

ಭಾರತೀಯ ಸೇನೆಯು LoC ಉದ್ದಕ್ಕೂ ಬಾಲಾಕೋಟ್ ಸೆಕ್ಟರ್‌ನಲ್ಲಿ ಹಲವಾರು ನೆಲಬಾಂಬ್‌ಗಳನ್ನು ಸ್ಫೋಟ ಮಾಡಿತೇ? ಸತ್ಯ ಪರಿಶೀಲನೆ

ಹೇಳಿಕೆ/Claim:  ಭಾರತೀಯ ಸೇನೆಯು ಬಾಲಕೋಟ್ ಸೆಕ್ಟರ್‌ನಲ್ಲಿ ಅನೇಕ ನೆಲಬಾಂಬ್‌ಗಳನ್ನು ಸ್ಫೋಟಿಸಿದ್ದರಿಂದ, LoC ಉದ್ದಕ್ಕೂ ಭಾರಿ ಪ್ರಮಾಣದ ಕಾಳ್ಗಿಚ್ಚು ಹಬ್ಬಿತು. ಕಡೆನುಡಿ/Conclusion:  ಈ ಹೇಳಿಕೆ ದಾರಿ ತಪ್ಪಿಸುವಂತಿದೆ. ಡಿಸೆಂಬರ್ 7, 2025ರಂದು LoC (ನಿಯಂತ್ರಣ ರೇಖೆ) ಉದ್ದಕ್ಕೂ ಕಾಡಿನ ಬೆಂಕಿಯ ಕಾರಣದಿಂದ ಅನೇಕ ನೆಲಬಾಂಬ್‌ಗಳು ಹೊತ್ತಿಕೊಂಡವು, ಭಾರತೀಯ ಸೇನೆಯು ನೆಲಬಾಂಬ್‌ಗಳನ್ನು ಸ್ಫೋಟಿಸಲಿಲ್ಲ. ಆದರೆ, ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ರೇಟಿಂಗ್/Rating: ದಾರಿ ತಪ್ಪಿಸುವಂತಿದೆ. — ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ […]

ಲಂಡನ್‌ನಲ್ಲಿ ನಡೆದ ಕ್ರಿಸ್‌ಮಸ್ ಕಾರ್ಯಕ್ರಮದಲ್ಲಿ ಪ್ರಿನ್ಸ್ ವಿಲಿಯಂ ಮತ್ತು ಅವರ ಕುಟುಂಬವನ್ನು ಜನಸಮೂಹವು ಕಡೆಗಣಿಸಿತೇ? ಸತ್ಯ ಪರಿಶೀಲನೆ

ಲಂಡನ್‌ನಲ್ಲಿ ನಡೆದ ಕ್ರಿಸ್‌ಮಸ್ ಕಾರ್ಯಕ್ರಮದಲ್ಲಿ ಪ್ರಿನ್ಸ್ ವಿಲಿಯಂ ಮತ್ತು ಅವರ ಕುಟುಂಬವನ್ನು ಜನಸಮೂಹವು ಕಡೆಗಣಿಸಿತೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಲಂಡನ್‌ನಲ್ಲಿ ನಡೆದ ಸಾರ್ವಜನಿಕ ಕ್ರಿಸ್‌ಮಸ್ ಕಾರ್ಯಕ್ರಮದಲ್ಲಿ ಪ್ರಿನ್ಸ್ ವಿಲಿಯಂ ಮತ್ತು ಅವರ ಕುಟುಂಬವನ್ನು ಜನಸಮೂಹವು ಕಡೆಗಣಿಸಿತು ಎಂಬುದನ್ನು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ಈ ಹೇಳಿಕೆಯು ತಪ್ಪು ನಿರೂಪಣೆ ನೀಡುತ್ತದೆ. ಈ ವೀಡಿಯೊ ವೇಲ್ಸ್ ರಾಜಕುಮಾರಿ ವಾರ್ಷಿಕವಾಗಿ ಆಯೋಜಿಸುವ “ಟುಗೆದರ್ ಅಟ್ ಕ್ರಿಸ್‌ಮಸ್” ಕ್ಯಾರೋಲ್ ಸೇವಾ ಕಾರ್ಯಕ್ರಮಕ್ಕೆ ಸಂಬಂಧಿಸಿರುವಂಥದ್ದು. ಇದು ಆಹ್ವಾನಿತರಿಗಾಗಿ ಮಾತ್ರ ತೆರೆಯುವ ಸಭೆಯಾಗಿದ್ದು, ಸಾರ್ವಜನಿಕ ಪ್ರದರ್ಶನವಲ್ಲ. ರೇಟಿಂಗ್/Rating : ತಪ್ಪು ನಿರೂಪಣೆ — ****************************************************** ಕ್ರಿಸ್‌ಮಸ್ ಕಾರ್ಯಕ್ರಮದ ಸಂದರ್ಭದಲ್ಲಿ ಲಂಡನ್‌ನಲ್ಲಿ ರಾಜಮನೆತನವನ್ನು ಹೇಗೆ ಕಡೆಗಣಿಸಲಾಯಿತು ಎಂಬುದರ […]

ಹೊಸ ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ ಕಾರ್ಖಾನೆ ಮಾಲೀಕರು 8 ಗಂಟೆಗಳ ವೇತನಕ್ಕೆ 12 ಗಂಟೆಗಳ ಕೆಲಸವನ್ನು ಪಡೆಯಬಹುದೇ? ಸತ್ಯ ಪರಿಶೀಲನೆ

ಹೊಸ ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ ಕಾರ್ಖಾನೆ ಮಾಲೀಕರು 8 ಗಂಟೆಗಳ ವೇತನಕ್ಕೆ 12 ಗಂಟೆಗಳ ಕೆಲಸವನ್ನು ಪಡೆಯಬಹುದೇ? ಸತ್ಯ ಪರಿಶೀಲನೆ

ಹೇಳಿಕೆ/Claim:ಭಾರತದಲ್ಲಿ ಹೊಸದಾಗಿ ಜಾರಿಗೆ ತಂದ ಕಾರ್ಮಿಕ ಸಂಹಿತೆಗಳು ಕಾರ್ಖಾನೆ ಮಾಲೀಕರು ಕಾರ್ಮಿಕರಿಗೆ ವಿಶ್ರಾಂತಿ ಅವಧಿಗಳು ಮತ್ತು ವಿಸ್ತೃತ ಕೆಲಸದ ಅವಧಿಗಳನ್ನು ಏಕಪಕ್ಷೀಯವಾಗಿ ನಿಗದಿಪಡಿಸುವ ಅಧಿಕಾರ ನೀಡುತ್ತವೆ, ಇದು ಅವರು 8 ಗಂಟೆಗಳ ಅವಧಿಗೆ ಮಾತ್ರ ವೇತನ ಪಾವತಿಸಿ 12 ಗಂಟೆಗಳ ಪಾಳಿಗಳನ್ನು ಕಡ್ಡಾಯಗೊಳಿಸಲು ಅನುವು ಮಾಡಿಕೊಡುತ್ತದೆ ಎಂದು CITU ದೆಹಲಿ ಹಂಚಿಕೊಂಡ ವೀಡಿಯೊ ಹೇಳುತ್ತದೆ. ಕಡೆನುಡಿ/Conclusion: ಹೇಳಿಕೆ ದಾರಿತಪ್ಪಿಸುವಂತಿದೆ. ನವೆಂಬರ್ 21, 2025 ರಿಂದ ಜಾರಿಗೆ ಬಂದ ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ, […]

ಗೋವಾ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ ಬಿಕ್ಕಟ್ಟಿನ ಸಂದರ್ಭದಲ್ಲಿ ಜನರು ಗಾರ್ಬಾ ನೃತ್ಯ ಮಾಡುವುದನ್ನು ಈ ವೀಡಿಯೊ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಗೋವಾ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ ಬಿಕ್ಕಟ್ಟಿನ ಸಂದರ್ಭದಲ್ಲಿ ಜನರು ಗಾರ್ಬಾ ನೃತ್ಯ ಮಾಡುವುದನ್ನು ಈ ವೀಡಿಯೊ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಡಿಸೆಂಬರ್ 2025ರಲ್ಲಿ ಗೋವಾ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಇಂಡಿಗೋ ವಿಮಾನ ವಿಳಂಬದ ಸಮಯದಲ್ಲಿ ಜನರು ಗಾರ್ಬಾ ನೃತ್ಯ ಮಾಡುತ್ತಿರುವುದನ್ನು ವೈರಲ್ ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ಹೇಳಿಕೆ ದಾರಿ ತಪ್ಪಿಸುವಂಥದ್ದು. ಈ ವೀಡಿಯೊ ಸೆಪ್ಟೆಂಬರ್ 2025ರದ್ದು ಮತ್ತು ಡಿಸೆಂಬರ್ 2025 ರಲ್ಲಿ ದೇಶಾದ್ಯಂತ ಇಂಡಿಗೋ ವಿಮಾನಗಳು ಭಾರಿ ವಿಳಂಬವನ್ನು ಎದುರಿಸಿದಾಗ ಮತ್ತೆ ಈ ವೀಡಿಯೊವನ್ನು ಪುನಃ ಹಂಚಿಕೊಳ್ಳಲಾಗಿತ್ತು. ರೇಟಿಂಗ್/Rating: ದಾರಿ ತಪ್ಪಿಸುವಂಥದ್ದು– ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ […]

ಈ ವೀಡಿಯೊದಲ್ಲಿ ತೆಲಂಗಾಣದಲ್ಲಿ ಕ್ಯಾಥೋಲಿಕ್ ಶಾಲೆಯನ್ನು ‘RSS ಉಗ್ರಗಾಮಿಗಳು ಧ್ವಂಸಗೊಳಿಸುವುದನ್ನು’ ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

ಈ ವೀಡಿಯೊದಲ್ಲಿ ತೆಲಂಗಾಣದಲ್ಲಿ ಕ್ಯಾಥೋಲಿಕ್ ಶಾಲೆಯನ್ನು ‘RSS ಉಗ್ರಗಾಮಿಗಳು ಧ್ವಂಸಗೊಳಿಸುವುದನ್ನು’ ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim : ತೆಲಂಗಾಣದ ಮಂಚೇರಿಯಲ್‌ನಲ್ಲಿರುವ ಒಂದು ಕ್ಯಾಥೋಲಿಕ್ ಶಾಲೆಯನ್ನು ‘RSS ಉಗ್ರಗಾಮಿಗಳು ಧ್ವಂಸ ಮಾಡಿ’, ಪ್ರಾಂಶುಪಾಲರಾದ ಫಾದರ್ ರೈಮನ್ ಜೋಸೆಫ್ ರವರ ಮೇಲೆ ದಾಳಿ ಮಾಡಿದ್ದಾರೆ ಎನ್ನಲಾಗಿರುವ ದೃಶ್ಯಗಳನ್ನು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion : ಹೇಳಿಕೆಯು ತಪ್ಪು ನಿರೂಪಣೆ ನೀಡುತ್ತದೆ. ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದ ಮದುವೆಯಲ್ಲಿ ಅತಿಥಿಗಳು ಚಿಪ್ಸ್‌ನಂತಹ ಉಚಿತ ತಿಂಡಿಗಳಿಗಾಗಿ ಧಾವಿಸಿ ಕಾಲ್ತುಳಿತದ ಪರಿಸ್ಥಿತಿ ಉಂಟಾಗಿತ್ತು, ಈ ವೀಡಿಯೊದಲ್ಲಿ ಅದೇ ಚಿತ್ರಿಸುತ್ತದೆ. ರೇಟಿಂಗ್/Rating : ತಪ್ಪು ನಿರೂಪಣೆ — ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ […]

ಪ್ರವಾಹ ಪರಿಹಾರಕ್ಕಾಗಿ ಶ್ರೀಲಂಕಾಕ್ಕೆ ಮಾನವೀಯ ನೆರವು ನೀಡುವ ಪಾಕಿಸ್ತಾನದ ವಿಮಾನಗಳಿಗೆ ವಾಯುಪ್ರದೇಶ ನೀಡಲು ಭಾರತ ನಿರಾಕರಿಸಿದೆಯೇ? ಸತ್ಯ ಪರಿಶೀಲನೆ

ಪ್ರವಾಹ ಪರಿಹಾರಕ್ಕಾಗಿ ಶ್ರೀಲಂಕಾಕ್ಕೆ ಮಾನವೀಯ ನೆರವು ನೀಡುವ ಪಾಕಿಸ್ತಾನದ ವಿಮಾನಗಳಿಗೆ ವಾಯುಪ್ರದೇಶ ನೀಡಲು ಭಾರತ ನಿರಾಕರಿಸಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim :ಪ್ರವಾಹ ಪರಿಹಾರಕ್ಕಾಗಿ ಶ್ರೀಲಂಕಾಕ್ಕೆ ಹೋಗುವ ಮಾನವೀಯ ನೆರವು ಒದಗಿಸುವ ಪಾಕಿಸ್ತಾನದ ವಿಮಾನಗಳಿಗೆ ಭಾರತವು ವಾಯುಪ್ರದೇಶ ನೀಡಲು ನಿರಾಕರಿಸಿದೆ. ಕಡೆನುಡಿ/Conclusion : ಹೇಳಿಕೆ ಸುಳ್ಳು. ಭಾರತದ ವಿದೇಶಾಂಗ ಸಚಿವಾಲಯದ ಅಧಿಕೃತ ಮೂಲಗಳು ಯಾವುದೇ ನಿರಾಕರಣೆ ಮಾಡಿಲ್ಲ ಎಂದು ಬಹಿರಂಗಪಡಿಸುತ್ತವೆ. ಇದಲ್ಲದೆ, ಸಹಾಯ ಒದಗಿಸುವ ಸಲುವಾಗಿ ತಮ್ಮ ವಾಯುಪ್ರದೇಶವನ್ನು ಬಳಸಲು ಭಾರತವು ಪಾಕಿಸ್ತಾನಕ್ಕೆ  ಅವಕಾಶ ನೀಡಿದೆ ಎಂದು ಶ್ರೀಲಂಕಾದ ಮಾಧ್ಯಮಗಳು ದೃಢಪಡಿಸುತ್ತವೆ. ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು– ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ […]

1 3 4 5 6 7 28