ಹೇಳಿಕೆ/Claim: ಜಾನ್ವಿ ಕಪೂರ್ ಬಾಂಗ್ಲಾದೇಶಿ ಹಿಂದೂಗಳನ್ನು ಬೆಂಬಲಿಸಿ ಪೋಸ್ಟ್ ಮಾಡಿದ ನಂತರ ಧ್ರುವ್ ರಾಠಿ ತಮ್ಮ ವೀಡಿಯೊದಲ್ಲಿ ಆಕೆಯನ್ನು ಟೀಕೆಯ ಗುರಿಯಾಗಿಸಿಕೊಂಡಿದ್ದಾರೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಧ್ರುವ್ ರಾಠಿ ಆಕೆಯ ಫೋಟೋವನ್ನು ಥಂಬ್ನೇಲ್ನಲ್ಲಿ ಬಳಸಿದ್ದು ನಿಜ, ಆದರೆ ವೀಡಿಯೊದಲ್ಲಿ ಬಾಂಗ್ಲಾದೇಶಿ ಹಿಂದೂಗಳ ಕುರಿತು ಮಾತನಾಡಿಲ್ಲ, ಬದಲಾಗಿ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಗಳು ಸಮಾಜದ ಮೇಲೆ ಬೀರುವ ಪ್ರಭಾವದ ಬಗ್ಗೆ ಚರ್ಚಿಸಲಾಗಿದೆ. ರೇಟಿಂಗ್/Rating: ಸಂಪೂರ್ಣವಾಗಿ ಸುಳ್ಳು — ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ****************************************************** ಜಾನ್ವಿ ...
Read More »ಒಬ್ಬ ಎಮಿರಾಟಿ ಮೈಕ್ರೊಫೋನ್ ಮುಟ್ಟಿದ ನಂತರ ಇಸ್ರೇಲಿ ಪ್ರಧಾನಿ ನೆತನ್ಯಾಹು ಸ್ಯಾನಿಟೈಸರ್ ಕೇಳಿದರೇ? ಸತ್ಯ ಪರಿಶೀಲನೆ
ಹೇಳಿಕೆ/Claim : ಒಬ್ಬ ಎಮಿರಾಟಿ ಮೈಕ್ರೊಫೋನ್ ಮುಟ್ಟಿದ ನಂತರ ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಸ್ಯಾನಿಟೈಸರ್ ಕೇಳಿದ್ದಾರೆ. ಕಡೆನುಡಿ/Conclusion : : ಈ ಹೇಳಿಕೆಯು ತಪ್ಪು ನಿರೂಪಣೆಯಾಗಿದೆ. ಈ ವೀಡಿಯೊ ನವೆಂಬರ್ 26, 2020 ರಂದು ಇಸ್ರೇಲ್ನ ಬೆನ್-ಗುರಿಯನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ನಡೆದ ರಾಜತಾಂತ್ರಿಕ ಕಾರ್ಯಕ್ರಮದ ಸಮಯದಲ್ಲಿ ಸೆರೆಹಿಡಿದದ್ದು, ಮತ್ತು ಅದು ಅಗೌರವ ಸೂಚಿಸುವ ಕ್ರಿಯೆಯಲ್ಲ. ರೇಟಿಂಗ್/Rating : ತಪ್ಪು ನಿರೂಪಣೆ — ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ...
Read More »ಮೊಬೈಲ್ ಟವರ್ ಅಳವಡಿಸಲು ಟೆಲಿಕಾಂ ಇಲಾಖೆಯು ನಿಜವಾಗಿಯೂ ₹2,500 ಕೇಳುತ್ತದೆಯೇ? ಸತ್ಯ ಪರಿಶೀಲನೆ
ಹೇಳಿಕೆ/Claim : ದೂರಸಂಪರ್ಕ ಇಲಾಖೆ (DoT) ಹೊರಡಿಸಿದ ನೋಟಿಸ್ ಎನ್ನಲಾಗಿರುವ ಪತ್ರದಲ್ಲಿ ಮೊಬೈಲ್ ಸ್ವೀಕರಿಸುವವರ ಸ್ಥಳದಲ್ಲಿ ಮೊಬೈಲ್ ಟವರ್ ಅಳವಡಿಸಲಾಗುವುದು ಎನ್ನುತ್ತಾ, ಒಪ್ಪಂದ ಶುಲ್ಕವಾಗಿ ₹2,500 ಕೇಳಲಾಗಿದೆ.. ಕಡೆನುಡಿ/Conclusion :ಹೇಳಿಕೆ ಸುಳ್ಳು. NOC ನಕಲಿ ಮತ್ತದು ಹಣ ಸುಲಿಗೆಗೆ ಬಳಸುವ ಹಗರಣದ ಭಾಗವಾಗಿದೆ ಎಂದು ತೋರುತ್ತದೆ. ದೂರಸಂಪರ್ಕ ಇಲಾಖೆಯಿಂದ ಅಂತಹ ಯಾವುದೇ ಸೂಚನೆ ನೀಡಲಾಗಿಲ್ಲ ಮತ್ತು ಸರ್ಕಾರಿ ಮೂಲಗಳು ಇದನ್ನು ಅಲ್ಲಗಳೆದಿವೆ. ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು– ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ...
Read More »ದಕ್ಷಿಣ ಕೊರಿಯಾ ತಮ್ಮ ದೇಶಕ್ಕೆ ಎಲ್ಲಾ ಇಸ್ರೇಲಿ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿದೆಯೇ? ಸತ್ಯ ಪರಿಶೀಲನೆ
ಹೇಳಿಕೆ/Claim : ದಕ್ಷಿಣ ಕೊರಿಯಾ ತಮ್ಮ ದೇಶಕ್ಕೆ ಎಲ್ಲಾ ಇಸ್ರೇಲಿ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿದೆ. ಕಡೆನುಡಿ/Conclusion : ಹೇಳಿಕೆ ಸುಳ್ಳು. ಅಂತಹ ಯಾವುದೇ ನಿಷೇಧ ಹೇರಲಾಗಿಲ್ಲ. ಇಸ್ರೇಲಿ ನಾಗರಿಕರು ದಕ್ಷಿಣ ಕೊರಿಯಾದೊಳಗೆ ವೀಸಾ-ಮುಕ್ತ ಪ್ರವೇಶಕ್ಕೆ ಅರ್ಹರಾಗಿದ್ದಾರೆ ಮತ್ತು ಡಿಸೆಂಬರ್ 31, 2026ರವರೆಗೆ ಕೊರಿಯಾ ಎಲೆಕ್ಟ್ರಾನಿಕ್ ಪ್ರಯಾಣ ಆಥರೈಸೇಶನ್(K-ETA) ವಿನಾಯಿತಿ ಪಡೆದಿದ್ದಾರೆ ಎಂದು ಕೊರಿಯಾದ ಅಧಿಕೃತ ಮೂಲಗಳು ದೃಢಪಡಿಸಿವೆ. ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು– ದಕ್ಷಿಣ ಕೊರಿಯಾ ಎಲ್ಲಾ ಇಸ್ರೇಲಿ ಪ್ರವಾಸಿಗರು ತಮ್ಮ ದೇಶಕ್ಕೆ ಪ್ರವೇಶಿಸುವುದನ್ನು ನಿಷೇಧಿಸಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ...
Read More »ಮುಸ್ಲಿಮರ ಅತಿಹೆಚ್ಚು ಪ್ರವೇಶವಾದ ಕಾರಣ ಭಾರತವು ವೈದ್ಯಕೀಯ ಕಾಲೇಜನ್ನು ಮುಚ್ಚಿತೇ? ಸತ್ಯ ಪರಿಶೀಲನೆ
ಹೇಳಿಕೆ/Claim: ಮುಸ್ಲಿಂ ವಿದ್ಯಾರ್ಥಿಗಳು ಹೆಚ್ಚಿನ ಪ್ರವೇಶವನ್ನು ಪಡೆದುಕೊಂಡದ್ದರಿಂದ ಭಾರತವು ಕಾಶ್ಮೀರದಲ್ಲಿ ವೈದ್ಯಕೀಯ ಕಾಲೇಜನ್ನು ಮುಚ್ಚಿದೆ. ಕಡೆನುಡಿ/Conclusion: ಈ ಹೇಳಿಕೆಯು ದಾರಿ ತಪ್ಪಿಸುವಂತಿದೆ. ಗಂಭೀರ ಮೂಲಸೌಕರ್ಯ ಕೊರತೆ ಮತ್ತು ಪದೇ ಪದೇ ನಿಯಂತ್ರಕ ವೈಫಲ್ಯದ ಪುನರಾವರ್ತನೆಯಿಂದಾಗಿ ಶ್ರೀ ಮಾತಾ ವೈಷ್ಣೋ ದೇವಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಕ್ಸಲೆನ್ಸ್ ಸಂಸ್ಥೆಯನ್ನು ಮುಚ್ಚಲು ರಾಷ್ಟ್ರೀಯ ವೈದ್ಯಕೀಯ ಆಯೋಗವು (NMC) ಆದೇಶಿಸಿತು. ಆದಾಗ್ಯೂ, ಕಾಲೇಜಿಗೆ ಹಿಂದೂ ದತ್ತಿ ಸಂಸ್ಥೆಯಿಂದ ಹಣಕಾಸು ಸಿಗುತ್ತಿದ್ದುದರಿಂದ ಇತರ ರಾಜಕೀಯ ಸಮಸ್ಯೆಗಳು ಮತ್ತು ಪ್ರತಿಭಟನೆಗಳು ಕೂಡ ನಡೆದಿದ್ದವು. ರೇಟಿಂಗ್/Rating : ದಾರಿ ತಪ್ಪಿಸುವಂತಿದೆ. ****************************************************** ವೀಡಿಯೊದಲ್ಲಿ ...
Read More »ಬೋಂಡಿ ಗುಂಡಿನ ದಾಳಿ ತನಿಖೆಯಲ್ಲಿ ಆಸ್ಟ್ರೇಲಿಯಾಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭಾರತದ ವಿದೇಶಾಂಗ ಸಚಿವಾಲಯವು ಪತ್ರ ನೀಡಿದೆಯೇ? ಸತ್ಯ ಪರಿಶೀಲನೆ
ಹೇಳಿಕೆ/Claim : ಭಾರತ ವಿದೇಶಾಂಗ ಸಚಿವಾಲಯ ಬರೆದಿರುವಂಥದ್ದು ಎನ್ನಲಾಗಿರುವ ಪತ್ರವು ಬೋಂಡಿ ಬೀಚ್ ಗುಂಡಿನ ದಾಳಿ ತನಿಖೆಯಲ್ಲಿ ಆಸ್ಟ್ರೇಲಿಯಾಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳುತ್ತದೆ. ಕಡೆನುಡಿ/Conclusion : ಹೇಳಿಕೆ ಸುಳ್ಳು. ಈ ಪತ್ರವು ತಪ್ಪು ಮಾಹಿತಿಯನ್ನು ಹರಡಲು ವಿನ್ಯಾಸಗೊಳಿಸಲಾದ ಕೃತ್ರಿಮ ದಾಖಲೆಯಾಗಿದೆ. ಭಾರತದ ವಿದೇಶಾಂಗ ಸಚಿವಾಲಯವೂ ಸೇರಿದಂತೆ ಅಧಿಕೃತ ಸರ್ಕಾರಿ ಮೂಲಗಳು ಇದನ್ನು ತಳ್ಳಿಹಾಕಿವೆ. ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು — ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ****************************************************** ಆಸ್ಟ್ರೇಲಿಯಾದಲ್ಲಿ ನಡೆದ ...
Read More »ಒಡಿಶಾದಲ್ಲಿ 8,000 ವಿದ್ಯಾರ್ಥಿಗಳು ಮೇಜು ಮತ್ತು ಕುರ್ಚಿಗಳಿಲ್ಲದೆ ಪರೀಕ್ಷೆ ಬರೆಯಲು ವಾಯುನೆಲೆಯಲ್ಲಿ ಕುಳಿತರೇ? ಸತ್ಯ ಪರಿಶೀಲನೆ
ಹೇಳಿಕೆ/Claim : ಒಡಿಶಾದಲ್ಲಿ ಸುಮಾರು 8,000 ವಿದ್ಯಾರ್ಥಿಗಳು ಮೇಜು-ಕುರ್ಚಿಗಳಿಲ್ಲದೆ ಪರೀಕ್ಷೆ ಬರೆಯಲು ವಾಯುನೆಲೆಯಲ್ಲಿ ಕುಳಿತಿದ್ದರು ಕಡೆನುಡಿ/Conclusion : ಹೇಳಿಕೆ ನಿಜ. ಈ ಪೋಸ್ಟ್ ಮಾಡಲಾದ ಮೂರು ದಿನ ಹಿಂದೆ ಡಿಸೆಂಬರ್ 16, 2025 ರಂದು ಈ ಘಟನೆಯು ಒಡಿಶಾದ ಸಂಬಲ್ಪುರ ಜಿಲ್ಲೆಯ ಜಮದರ್ಪಾಲಿ ವಾಯುನೆಲೆಯಲ್ಲಿ ಸಂಭವಿಸಿತು. 8,000 ಕ್ಕೂ ಹೆಚ್ಚು ಅಭ್ಯರ್ಥಿಗಳು ಹೋಂಗಾರ್ಡ್ ಹುದ್ದೆಗಳಿಗೆ ಸ್ಪರ್ಧಿಸಿದ್ದರು ಮತ್ತು ಇದನ್ನು ವಿಶ್ವಾಸಾರ್ಹ ವರದಿಗಳು ದೃಢೀಕರಿಸಿವೆ. ರೇಟಿಂಗ್/Rating : ನಿಜ ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ...
Read More »ಯುರೋಪಿನಲ್ಲಿರುವ ಒಂದು ಚರ್ಚ್ ಅನ್ನು ನಿಜವಾಗಿಯೂ ನರಸಿಂಹ ದೇವಸ್ಥಾನವಾಗಿ ಪರಿವರ್ತಿಸಲಾಗಿದೆಯೇ? ಸತ್ಯ ಪರಿಶೀಲನೆ
ಹೇಳಿಕೆ/Claim: ಯುರೋಪಿನಲ್ಲಿರುವ ಒಂದು ಚರ್ಚ್ ಅನ್ನು ನರಸಿಂಹ ದೇವಸ್ಥಾನವಾಗಿ ಪರಿವರ್ತಿಸಲಾಗಿದೆ ಎಂದು ವೈರಲ್ ಕ್ಲಿಪ್ ಹೇಳುತ್ತದೆ. ಕಡೆನುಡಿ/Conclusion: ತಪ್ಪು ನಿರೂಪಣೆ. ಈ ಸ್ಥಳವು ನ್ಯೂಯಾರ್ಕ್ನ ಎಲ್ಮಿರಾದಲ್ಲಿರುವ ಪರನಿತ್ಯ ನರಸಿಂಹ ದೇವಸ್ಥಾನವಾಗಿದ್ದು, ಅದು ಹಿಂದೆ ‘ಅವರ್ ಲೇಡಿ ಆಫ್ ಲೌರ್ಡೆಸ್ ಕ್ಯಾಥೋಲಿಕ್ ಚರ್ಚ್’ ಆಗಿತ್ತು. ಇದನ್ನು ಹಿಂದೂ ಭಕ್ತಿ ಮಾರ್ಗ ಸಮುದಾಯವು ಕಾನೂನುಬದ್ಧವಾಗಿ ಖರೀದಿಸಿ ಮರುಉಪಯೋಗಪಡಿಸಿಕೊಂಡಿದೆ.. ರೇಟಿಂಗ್/Rating: ತಪ್ಪು ನಿರೂಪಣೆ.– ******************************************************* ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ****************************************************** ಯುರೋಪ್ನಲ್ಲಿ ನರಸಿಂಹ ದೇವಸ್ಥಾನವನ್ನು ನಿರ್ಮಿಸಲಾಗಿದೆ ...
Read More »ಸರ್ಬಿಯಾವನ್ನು ಕ್ರಿಶ್ಚಿಯನ್ ರಾಷ್ಟ್ರವೆಂದು ಘೋಷಿಸಲು ಒಂದು ಮಿಲಿಯ ಕ್ರೈಸ್ತರು ಬೀದಿಗಿಳಿದರೇ? ಸತ್ಯ ಪರಿಶೀಲನೆ
ಹೇಳಿಕೆ/Claim: ಸೆರ್ಬಿಯಾದ ಬೀದಿಗಳಲ್ಲಿ 1 ಮಿಲಿಯಕ್ಕಿಂತಲೂ ಹೆಚ್ಚು ಕ್ರೈಸ್ತರು ನೆರೆದು, ರಾಷ್ಟ್ರವನ್ನು ಕ್ರಿಶ್ಚಿಯನ್ ದೇಶವೆಂದು ಘೋಷಿಸಿದರು ಕಡೆನುಡಿ/Conclusion: ಹೇಳಿಕೆ ಸುಳ್ಳು. ಈ ದೃಶ್ಯವು ಮಾರ್ಚ್ 15, 2025 ರಂದು ಭ್ರಷ್ಟಾಚಾರದ ವಿರುದ್ಧ ಮತ್ತು ಧರ್ಮಕ್ಕೆ ಸಂಬಂಧವಿಲ್ಲದ ರ್ಯಾಲಿಯನ್ನು ಚಿತ್ರಿಸುತ್ತದೆ. ನವೆಂಬರ್ 1, 2024 ರಂದು ನೋವಿ ಸಾಡ್ ರೈಲ್ವೆ ನಿಲ್ದಾಣದ ಛಾವಣಿ ಕುಸಿದು 15 ಜನ ಅನುನೀಗಿದ ಘಟನೆಯ ಸಂತ್ರಸ್ತರಿಗೆ ಗೌರವ ಸಲ್ಲಿಸಲು ಭಾಗಿಗಳು ದೀಪಗಳನ್ನು ಹಿಡಿದು 15 ನಿಮಿಷಗಳ ಮೌನವನ್ನು ಆಚರಿಸಿದರು. ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು- ******************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ...
Read More »ಅರುಣಾಚಲ ಪ್ರದೇಶದ ಬಳಿ ಚೀನಾ ತನ್ನ ಮಿಲಿಟರಿ ಉಪಸ್ಥಿತಿಯನ್ನು ಹೆಚ್ಚಿಸುತ್ತಿದೆ ಎಂದು ಈ ವೀಡಿಯೊ ತೋರಿಸುತ್ತದೆಯೇ? ಸತ್ಯ ಪರಿಶೀಲನೆ
ಹೇಳಿಕೆ/Claim:ವೈರಲ್ ಕ್ಲಿಪ್ ಅರುಣಾಚಲ ಪ್ರದೇಶದ ಬಳಿ ಚೀನಾ ತನ್ನ ಮಿಲಿಟರಿ ಉಪಸ್ಥಿತಿಯನ್ನು ಹೆಚ್ಚಿಸುತ್ತಿರುವುದನ್ನು ತೋರಿಸುತ್ತದೆ. ಕಡೆನುಡಿ/Conclusion: ಈ ಹೇಳಿಕೆ ತಪ್ಪು ನಿರೂಪಣೆಯಾಗಿದೆ. ನವೆಂಬರ್ 10, 2025ರ ಸುಮಾರಿಗೆ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (PLA) ಭೂಪಡೆ ನಡೆಸಿದ ರೋಬೋಟ್ ನಾಯಿಗಳು ಮತ್ತು ಡ್ರೋನ್ಗಳನ್ನು ಒಳಗೊಂಡ ನಿರ್ದಿಷ್ಟ ಲೈವ್-ಫೋರ್ಸ್ ಮುಖಾಮುಖಿ ಡ್ರಿಲ್ ಅನ್ನು ವೀಡಿಯೊ ಚಿತ್ರಿಸುತ್ತದೆ. ಇದು ಅರುಣಾಚಲ ಪ್ರದೇಶದ ಬಳಿ “ಬೃಹತ್” ಮಿಲಿಟರಿ ನಿರ್ಮಾಣವಲ್ಲ.. ರೇಟಿಂಗ್/Rating : ತಪ್ಪು ನಿರೂಪಣೆ — ********************************************************* ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ...
Read More »
Digiteye Kannada Fact Checkers