ಬೋಂಡಿ ಗುಂಡಿನ ದಾಳಿ ತನಿಖೆಯಲ್ಲಿ ಆಸ್ಟ್ರೇಲಿಯಾಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭಾರತದ ವಿದೇಶಾಂಗ ಸಚಿವಾಲಯವು ಪತ್ರ ನೀಡಿದೆಯೇ? ಸತ್ಯ ಪರಿಶೀಲನೆ

ಬೋಂಡಿ ಗುಂಡಿನ ದಾಳಿ ತನಿಖೆಯಲ್ಲಿ ಆಸ್ಟ್ರೇಲಿಯಾಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭಾರತದ ವಿದೇಶಾಂಗ ಸಚಿವಾಲಯವು ಪತ್ರ ನೀಡಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim : ಭಾರತ ವಿದೇಶಾಂಗ ಸಚಿವಾಲಯ ಬರೆದಿರುವಂಥದ್ದು ಎನ್ನಲಾಗಿರುವ ಪತ್ರವು ಬೋಂಡಿ ಬೀಚ್ ಗುಂಡಿನ ದಾಳಿ ತನಿಖೆಯಲ್ಲಿ ಆಸ್ಟ್ರೇಲಿಯಾಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳುತ್ತದೆ. ಕಡೆನುಡಿ/Conclusion : ಹೇಳಿಕೆ ಸುಳ್ಳು. ಈ ಪತ್ರವು ತಪ್ಪು ಮಾಹಿತಿಯನ್ನು ಹರಡಲು ವಿನ್ಯಾಸಗೊಳಿಸಲಾದ ಕೃತ್ರಿಮ ದಾಖಲೆಯಾಗಿದೆ. ಭಾರತದ ವಿದೇಶಾಂಗ ಸಚಿವಾಲಯವೂ ಸೇರಿದಂತೆ ಅಧಿಕೃತ ಸರ್ಕಾರಿ ಮೂಲಗಳು ಇದನ್ನು ತಳ್ಳಿಹಾಕಿವೆ. ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು — ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ […]

ಒಡಿಶಾದಲ್ಲಿ 8,000 ವಿದ್ಯಾರ್ಥಿಗಳು ಮೇಜು ಮತ್ತು ಕುರ್ಚಿಗಳಿಲ್ಲದೆ ಪರೀಕ್ಷೆ ಬರೆಯಲು ವಾಯುನೆಲೆಯಲ್ಲಿ ಕುಳಿತರೇ? ಸತ್ಯ ಪರಿಶೀಲನೆ

ಹೇಳಿಕೆ/Claim : ಒಡಿಶಾದಲ್ಲಿ ಸುಮಾರು 8,000 ವಿದ್ಯಾರ್ಥಿಗಳು ಮೇಜು-ಕುರ್ಚಿಗಳಿಲ್ಲದೆ ಪರೀಕ್ಷೆ ಬರೆಯಲು ವಾಯುನೆಲೆಯಲ್ಲಿ ಕುಳಿತಿದ್ದರು ಕಡೆನುಡಿ/Conclusion : ಹೇಳಿಕೆ ನಿಜ. ಈ ಪೋಸ್ಟ್‌ ಮಾಡಲಾದ ಮೂರು ದಿನ ಹಿಂದೆ ಡಿಸೆಂಬರ್ 16, 2025 ರಂದು ಈ ಘಟನೆಯು ಒಡಿಶಾದ ಸಂಬಲ್‌ಪುರ ಜಿಲ್ಲೆಯ ಜಮದರ್‌ಪಾಲಿ ವಾಯುನೆಲೆಯಲ್ಲಿ ಸಂಭವಿಸಿತು. 8,000 ಕ್ಕೂ ಹೆಚ್ಚು ಅಭ್ಯರ್ಥಿಗಳು ಹೋಂಗಾರ್ಡ್ ಹುದ್ದೆಗಳಿಗೆ ಸ್ಪರ್ಧಿಸಿದ್ದರು ಮತ್ತು ಇದನ್ನು ವಿಶ್ವಾಸಾರ್ಹ ವರದಿಗಳು ದೃಢೀಕರಿಸಿವೆ. ರೇಟಿಂಗ್/Rating : ನಿಜ ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ […]

ಸರ್ಬಿಯಾವನ್ನು ಕ್ರಿಶ್ಚಿಯನ್ ರಾಷ್ಟ್ರವೆಂದು ಘೋಷಿಸಲು ಒಂದು ಮಿಲಿಯ ಕ್ರೈಸ್ತರು ಬೀದಿಗಿಳಿದರೇ? ಸತ್ಯ ಪರಿಶೀಲನೆ

ಸರ್ಬಿಯಾವನ್ನು ಕ್ರಿಶ್ಚಿಯನ್ ರಾಷ್ಟ್ರವೆಂದು ಘೋಷಿಸಲು ಒಂದು ಮಿಲಿಯ ಕ್ರೈಸ್ತರು ಬೀದಿಗಿಳಿದರೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಸೆರ್ಬಿಯಾದ ಬೀದಿಗಳಲ್ಲಿ 1 ಮಿಲಿಯಕ್ಕಿಂತಲೂ ಹೆಚ್ಚು ಕ್ರೈಸ್ತರು ನೆರೆದು, ರಾಷ್ಟ್ರವನ್ನು ಕ್ರಿಶ್ಚಿಯನ್ ದೇಶವೆಂದು ಘೋಷಿಸಿದರು ಕಡೆನುಡಿ/Conclusion: ಹೇಳಿಕೆ ಸುಳ್ಳು. ಈ ದೃಶ್ಯವು ಮಾರ್ಚ್ 15, 2025 ರಂದು ಭ್ರಷ್ಟಾಚಾರದ ವಿರುದ್ಧ ಮತ್ತು ಧರ್ಮಕ್ಕೆ ಸಂಬಂಧವಿಲ್ಲದ ರ‍್ಯಾಲಿಯನ್ನು ಚಿತ್ರಿಸುತ್ತದೆ. ನವೆಂಬರ್ 1, 2024 ರಂದು ನೋವಿ ಸಾಡ್ ರೈಲ್ವೆ ನಿಲ್ದಾಣದ ಛಾವಣಿ ಕುಸಿದು  15 ಜನ ಅನುನೀಗಿದ ಘಟನೆಯ ಸಂತ್ರಸ್ತರಿಗೆ ಗೌರವ ಸಲ್ಲಿಸಲು ಭಾಗಿಗಳು ದೀಪಗಳನ್ನು ಹಿಡಿದು 15 ನಿಮಿಷಗಳ ಮೌನವನ್ನು ಆಚರಿಸಿದರು. ರೇಟಿಂಗ್/Rating : ಸಂಪೂರ್ಣವಾಗಿ […]

ಅರುಣಾಚಲ ಪ್ರದೇಶದ ಬಳಿ ಚೀನಾ ತನ್ನ ಮಿಲಿಟರಿ ಉಪಸ್ಥಿತಿಯನ್ನು ಹೆಚ್ಚಿಸುತ್ತಿದೆ ಎಂದು ಈ ವೀಡಿಯೊ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಅರುಣಾಚಲ ಪ್ರದೇಶದ ಬಳಿ ಚೀನಾ ತನ್ನ ಮಿಲಿಟರಿ ಉಪಸ್ಥಿತಿಯನ್ನು ಹೆಚ್ಚಿಸುತ್ತಿದೆ ಎಂದು ಈ ವೀಡಿಯೊ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim:ವೈರಲ್ ಕ್ಲಿಪ್ ಅರುಣಾಚಲ ಪ್ರದೇಶದ ಬಳಿ ಚೀನಾ ತನ್ನ ಮಿಲಿಟರಿ ಉಪಸ್ಥಿತಿಯನ್ನು ಹೆಚ್ಚಿಸುತ್ತಿರುವುದನ್ನು ತೋರಿಸುತ್ತದೆ. ಕಡೆನುಡಿ/Conclusion: ಈ ಹೇಳಿಕೆ ತಪ್ಪು ನಿರೂಪಣೆಯಾಗಿದೆ. ನವೆಂಬರ್ 10, 2025ರ ಸುಮಾರಿಗೆ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (PLA) ಭೂಪಡೆ ನಡೆಸಿದ ರೋಬೋಟ್ ನಾಯಿಗಳು ಮತ್ತು ಡ್ರೋನ್‌ಗಳನ್ನು ಒಳಗೊಂಡ ನಿರ್ದಿಷ್ಟ ಲೈವ್-ಫೋರ್ಸ್ ಮುಖಾಮುಖಿ ಡ್ರಿಲ್ ಅನ್ನು ವೀಡಿಯೊ ಚಿತ್ರಿಸುತ್ತದೆ. ಇದು ಅರುಣಾಚಲ ಪ್ರದೇಶದ ಬಳಿ “ಬೃಹತ್” ಮಿಲಿಟರಿ ನಿರ್ಮಾಣವಲ್ಲ.. ರೇಟಿಂಗ್/Rating : ತಪ್ಪು ನಿರೂಪಣೆ — ********************************************************* ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು […]

ಈ ವೀಡಿಯೊ ನಿಜವಾಗಿಯೂ ಇಂಡೋನೇಷ್ಯಾ ಅಕ್ರಮ ಮೀನುಗಾರಿಕೆಗಾಗಿ 31 ಚೀನೀ ಹಡಗುಗಳನ್ನು ನಾಶಪಡಿಸುವುದನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಈ ವೀಡಿಯೊ ನಿಜವಾಗಿಯೂ ಇಂಡೋನೇಷ್ಯಾ ಅಕ್ರಮ ಮೀನುಗಾರಿಕೆಗಾಗಿ 31 ಚೀನೀ ಹಡಗುಗಳನ್ನು ನಾಶಪಡಿಸುವುದನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim : ಇಂಡೋನೇಷ್ಯಾದ ನೀರಿನಲ್ಲಿ ಅಕ್ರಮ ಮೀನುಗಾರಿಕೆಗಾಗಿ 31 ಚೀನೀ ಹಡಗುಗಳನ್ನು ಇಂಡೋನೇಷ್ಯಾ ನಾಶಪಡಿಸಿತು ಎಂದು ವೀಡಿಯೊ ಹೇಳುತ್ತದೆ. ಕಡೆನುಡಿ/Conclusion :  ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು. ಈ ದೃಶ್ಯಾವಳಿ ಫೆಬ್ರವರಿ 2016ರದ್ದು, ಆಗ ವಿಯೆಟ್ನಾಂ ಮತ್ತು ಮಲೇಷ್ಯಾ ಸೇರಿದಂತೆ ಇತರ ದೇಶಗಳ 31 ಅಕ್ರಮ ಮೀನುಗಾರಿಕಾ ದೋಣಿಗಳನ್ನು ಇಂಡೋನೇಷ್ಯಾ ಮುಳುಗಿಸಿತ್ತು. ಪೊಂಟಿಯಾನಕ್, ಬಿಟುಂಗ್, ತಹುನಾ ಮತ್ತು ಬೆಲಾವನ್ ದ್ವೀಪಗಳಲ್ಲಿಯೂ ಅನೇಕ ದೋಣಿಗಳನ್ನು ನಾಶಪಡಿಸಲಾಗಿತ್ತು, ಇದರಲ್ಲಿ ಯಾವುದೇ ಚೀನೀ ದೋಣಿಗಳು ಇರಲಿಲ್ಲ. ಅಕ್ರಮ ಮೀನುಗಾರಿಕೆ ವಿರುದ್ಧ ನಡೆಯುತ್ತಿರುವ […]

ಈ ವೈರಲ್ ಕ್ಲಿಪ್ ನಿಜವಾಗಿಯೂ ‘ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಟ್ರೇಲರ್‌ನ ಕಿರುನೋಟವನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಈ ವೈರಲ್ ಕ್ಲಿಪ್ ನಿಜವಾಗಿಯೂ ‘ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಟ್ರೇಲರ್‌ನ ಕಿರುನೋಟವನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim :  ‘ಅವತಾರ್: ಫಯರ್ ಅಂಡ್ ಆಶ್’ ಜೊತೆಗೆ ಥಿಯೇಟರ್‌ಗಳಲ್ಲಿ ಪ್ರದರ್ಶಿಸಬೇಕಾಗಿದ್ದ ‘ಅವೆಂಜರ್ಸ್: ಡೂಮ್ಸ್‌ಡೇ’ ಟ್ರೇಲರ್‌ನ ಕಿರುನೋಟ ತೋರಿಸುವುದಾಗಿ ಈ ಕ್ಲಿಪ್ ಹೇಳಿಕೊಳ್ಳುತ್ತದೆ. ಕಡೆನುಡಿ/Conclusion :ಹೇಳಿಕೆ ಸುಳ್ಳು. ‘ಅವೆಂಜರ್ಸ್ ಡೂಮ್ಸ್‌ಡೇ’ ಗಾಗಿ ಮಾರ್ವೆಲ್ ಯಾವುದೇ ಅಧಿಕೃತ ಟ್ರೇಲರ್ ಅನ್ನು ಬಿಡುಗಡೆ ಮಾಡಿಲ್ಲ. ಈ ಕ್ಲಿಪ್ ಅನ್ನು AI ಮೂಲಕ ರಚಿಸಲಾಗಿದೆ. ‘ಅವತಾರ್: ಫಯರ್ ಅಂಡ್ ಆಶ್’ ನೊಂದಿಗೆ ನಾಲ್ಕು ಟ್ರೇಲರ್‌ಗಳನ್ನು ಬಿಡುಗಡೆ ಮಾಡಲು ಮಾರ್ವೆಲ್ ಯೋಜಿಸಿದೆ, ಆದರೆ ಅವು ಲೀಕ್ ಆಗಿಲ್ಲ. ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು […]

ಭಾರತ ಸರ್ಕಾರವು ಅರುಣಾಚಲ ಮತ್ತು ಲಡಾಖ್ ಅನ್ನು ಚೀನಾಕ್ಕೆ ಶರಣಾಗಿಸಿದೆ ಎಂದು CDS ಸಿಬ್ಬಂದಿ ಜನರಲ್ ಅನಿಲ್ ಚೌಹಾಣ್ ಹೇಳಿದ್ದಾರೆಯೇ? ಸತ್ಯ ಪರಿಶೀಲನೆ

ಭಾರತ ಸರ್ಕಾರವು ಅರುಣಾಚಲ ಮತ್ತು ಲಡಾಖ್ ಅನ್ನು ಚೀನಾಕ್ಕೆ ಶರಣಾಗಿಸಿದೆ ಎಂದು CDS ಸಿಬ್ಬಂದಿ ಜನರಲ್ ಅನಿಲ್ ಚೌಹಾಣ್ ಹೇಳಿದ್ದಾರೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ವಾಯುಪಡೆಯ ದುರ್ಬಲತೆಯಿಂದಾಗಿ ಭಾರತ ಸರ್ಕಾರವು ಅರುಣಾಚಲ ಮತ್ತು ಲಡಾಖ್ ಅನ್ನು ಚೀನಾಕ್ಕೆ ಶರಣಾಗಿಸಿದೆ ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಹೇಳಿದ್ದಾರೆಂಬಂತೆ ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion:ಹೇಳಿಕೆ ಸಂಪೂರ್ಣವಾಗಿ ಸುಳ್ಳು. ವೀಡಿಯೊವನ್ನು AI ಮೂಲಕ ಮಾರ್ಪಡಿಸಲಾಗಿದೆ ಮತ್ತು CDS ಜನರಲ್ ಅನಿಲ್ ಚೌಹಾಣ್ ಈ ಮಾತುಗಳನ್ನು ಹೇಳಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು– ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.  ಅಥವಾ ಕೆಳಗಿನ ಲೇಖನವನ್ನು […]

ಇಂಡಿಗೋ ವಿಮಾನದ ಅವ್ಯವಸ್ಥೆಯ ಸಮಯದಲ್ಲಿ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಾರ್ಯಕ್ರಮವೊಂದರಲ್ಲಿ ಕುಣಿಯುತ್ತಿದ್ದರೇ? ಸತ್ಯ ಪರಿಶೀಲನೆ

ಇಂಡಿಗೋ ವಿಮಾನದ ಅವ್ಯವಸ್ಥೆಯ ಸಮಯದಲ್ಲಿ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಾರ್ಯಕ್ರಮವೊಂದರಲ್ಲಿ ಕುಣಿಯುತ್ತಿದ್ದರೇ? ಸತ್ಯ ಪರಿಶೀಲನೆ

ಹೇಳಿಕೆ/Claim : ಇಂಡಿಗೋ ವಿಮಾನ ವಿಳಂಬಗಳು, ಸಂಪೂರ್ಣ ಅವ್ಯವಸ್ಥೆ ಮತ್ತು ಕಿಕ್ಕಿರಿದ ಟರ್ಮಿನಲ್‌ಗಳು ಮತ್ತು ಕಳವಳಗೊಂಡ ಜನರು- ಇವೆಲ್ಲದರ ನಡುವೆ ನಾಗರಿಕ ವಿಮಾನಯಾನ ಸಚಿವ ಕಿಂಜರಪು ರಾಮ್ ಮೋಹನ್ ನಾಯ್ಡು ಕಾರ್ಯಕ್ರಮವೊಂದರಲ್ಲಿ ಕುಣಿಯುತ್ತಿದ್ದಾರೆ. ಕಡೆನುಡಿ/Conclusion :ಈ ಹೇಳಿಕೆ ತಪ್ಪು ನಿರೂಪಣೆ ನೀಡುತ್ತದೆ. ಡಿಸೆಂಬರ್ 2025 ರಲ್ಲಿ ಇಂಡಿಗೋ ಪ್ರೇರಿತ ವಿಮಾನ ನಿಲ್ದಾಣದ ವಾಸ್ತವಿಕ ಅಡಚಣೆ ಸಂಭವಿಸಿದ ಸಮಯದಲ್ಲಿ, ರಾಮ್ ಮೋಹನ್ ನಾಯ್ಡು ರವರು ಕುಣಿಯುತ್ತಿರುವುದು ಎನ್ನಲಾಗಿದ್ದ ವೀಡಿಯೊ ವಾಸ್ತವವಾಗಿ ಜುಲೈ 2025 ರಲ್ಲಿ ಅವರ ಸೋದರಸಂಬಂಧಿಯ ವಿವಾಹ […]

ಭಾರತೀಯ ಸೇನೆಯು LoC ಉದ್ದಕ್ಕೂ ಬಾಲಾಕೋಟ್ ಸೆಕ್ಟರ್‌ನಲ್ಲಿ ಹಲವಾರು ನೆಲಬಾಂಬ್‌ಗಳನ್ನು ಸ್ಫೋಟ ಮಾಡಿತೇ? ಸತ್ಯ ಪರಿಶೀಲನೆ

ಭಾರತೀಯ ಸೇನೆಯು LoC ಉದ್ದಕ್ಕೂ ಬಾಲಾಕೋಟ್ ಸೆಕ್ಟರ್‌ನಲ್ಲಿ ಹಲವಾರು ನೆಲಬಾಂಬ್‌ಗಳನ್ನು ಸ್ಫೋಟ ಮಾಡಿತೇ? ಸತ್ಯ ಪರಿಶೀಲನೆ

ಹೇಳಿಕೆ/Claim:  ಭಾರತೀಯ ಸೇನೆಯು ಬಾಲಕೋಟ್ ಸೆಕ್ಟರ್‌ನಲ್ಲಿ ಅನೇಕ ನೆಲಬಾಂಬ್‌ಗಳನ್ನು ಸ್ಫೋಟಿಸಿದ್ದರಿಂದ, LoC ಉದ್ದಕ್ಕೂ ಭಾರಿ ಪ್ರಮಾಣದ ಕಾಳ್ಗಿಚ್ಚು ಹಬ್ಬಿತು. ಕಡೆನುಡಿ/Conclusion:  ಈ ಹೇಳಿಕೆ ದಾರಿ ತಪ್ಪಿಸುವಂತಿದೆ. ಡಿಸೆಂಬರ್ 7, 2025ರಂದು LoC (ನಿಯಂತ್ರಣ ರೇಖೆ) ಉದ್ದಕ್ಕೂ ಕಾಡಿನ ಬೆಂಕಿಯ ಕಾರಣದಿಂದ ಅನೇಕ ನೆಲಬಾಂಬ್‌ಗಳು ಹೊತ್ತಿಕೊಂಡವು, ಭಾರತೀಯ ಸೇನೆಯು ನೆಲಬಾಂಬ್‌ಗಳನ್ನು ಸ್ಫೋಟಿಸಲಿಲ್ಲ. ಆದರೆ, ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ರೇಟಿಂಗ್/Rating: ದಾರಿ ತಪ್ಪಿಸುವಂತಿದೆ. — ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ […]

ಲಂಡನ್‌ನಲ್ಲಿ ನಡೆದ ಕ್ರಿಸ್‌ಮಸ್ ಕಾರ್ಯಕ್ರಮದಲ್ಲಿ ಪ್ರಿನ್ಸ್ ವಿಲಿಯಂ ಮತ್ತು ಅವರ ಕುಟುಂಬವನ್ನು ಜನಸಮೂಹವು ಕಡೆಗಣಿಸಿತೇ? ಸತ್ಯ ಪರಿಶೀಲನೆ

ಲಂಡನ್‌ನಲ್ಲಿ ನಡೆದ ಕ್ರಿಸ್‌ಮಸ್ ಕಾರ್ಯಕ್ರಮದಲ್ಲಿ ಪ್ರಿನ್ಸ್ ವಿಲಿಯಂ ಮತ್ತು ಅವರ ಕುಟುಂಬವನ್ನು ಜನಸಮೂಹವು ಕಡೆಗಣಿಸಿತೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಲಂಡನ್‌ನಲ್ಲಿ ನಡೆದ ಸಾರ್ವಜನಿಕ ಕ್ರಿಸ್‌ಮಸ್ ಕಾರ್ಯಕ್ರಮದಲ್ಲಿ ಪ್ರಿನ್ಸ್ ವಿಲಿಯಂ ಮತ್ತು ಅವರ ಕುಟುಂಬವನ್ನು ಜನಸಮೂಹವು ಕಡೆಗಣಿಸಿತು ಎಂಬುದನ್ನು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ಈ ಹೇಳಿಕೆಯು ತಪ್ಪು ನಿರೂಪಣೆ ನೀಡುತ್ತದೆ. ಈ ವೀಡಿಯೊ ವೇಲ್ಸ್ ರಾಜಕುಮಾರಿ ವಾರ್ಷಿಕವಾಗಿ ಆಯೋಜಿಸುವ “ಟುಗೆದರ್ ಅಟ್ ಕ್ರಿಸ್‌ಮಸ್” ಕ್ಯಾರೋಲ್ ಸೇವಾ ಕಾರ್ಯಕ್ರಮಕ್ಕೆ ಸಂಬಂಧಿಸಿರುವಂಥದ್ದು. ಇದು ಆಹ್ವಾನಿತರಿಗಾಗಿ ಮಾತ್ರ ತೆರೆಯುವ ಸಭೆಯಾಗಿದ್ದು, ಸಾರ್ವಜನಿಕ ಪ್ರದರ್ಶನವಲ್ಲ. ರೇಟಿಂಗ್/Rating : ತಪ್ಪು ನಿರೂಪಣೆ — ****************************************************** ಕ್ರಿಸ್‌ಮಸ್ ಕಾರ್ಯಕ್ರಮದ ಸಂದರ್ಭದಲ್ಲಿ ಲಂಡನ್‌ನಲ್ಲಿ ರಾಜಮನೆತನವನ್ನು ಹೇಗೆ ಕಡೆಗಣಿಸಲಾಯಿತು ಎಂಬುದರ […]

1 3 4 5 6 7 23