ಹೇಳಿಕೆ/Claim: ಭಾರತದ ರಾಷ್ಟ್ರಗೀತೆಯನ್ನು ಕೇಳಿದ ನಂತರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೌರವಾರ್ಥವಾಗಿ ನಡೆಯುವುದನ್ನು ನಿಲ್ಲಿಸಿದರು. ಕಡೆನುಡಿ/Conclusion: ಈ ಹೇಳಿಕೆ ದಾರಿತಪ್ಪಿಸುವಂಥದ್ದು. ದೃಶ್ಯಗಳನ್ನು ಎಡಿಟ್ ಮಾಡಲಾಗಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರಷ್ಯಾದ ರಾಷ್ಟ್ರಗೀತೆಯನ್ನು ಕೇಳಿ ನಡೆಯುವುದನ್ನು ನಿಲ್ಲಿಸಿದ್ದರು.. ರೇಟಿಂಗ್/Rating: ದಾರಿತಪ್ಪಿಸುವಂಥದ್ದು — ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ****************************************************** ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ವಿವಿಧ ವೇದಿಕೆಗಳಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತೀಯ ರಾಷ್ಟ್ರಗೀತೆಯನ್ನು ಕೇಳಿ ನಿಂತರು ಎಂದು ...
Read More »Monthly Archives: September 2025
ಟ್ರಂಪ್ ರವರ ಆರೋಗ್ಯ ಗಂಭೀರವಾಗಿದೆಯೇ, ಮತ್ತು ಪ್ರಸ್ತುತ ಕೋಮಾದಲ್ಲಿದ್ದಾರೆಯೇ? ಸತ್ಯ ಪರಿಶೀಲನೆ
ಹೇಳಿಕೆ/Claim: ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರ ವೈದ್ಯಕೀಯ ತಂಡವು ಅವರ ಸ್ಥಿತಿ ಗಂಭೀರವಾಗಿದೆ ಮತ್ತು ಅವರು ಈಗ ಕೋಮಾದಲ್ಲಿದ್ದಾರೆ ಎಂದು ಹೇಳಿದೆ. ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ಅಧ್ಯಕ್ಷ ಟ್ರಂಪ್ ರವರ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಮತ್ತು ಅವರು ಪತ್ರಿಕಾಗೋಷ್ಠಿಯಲ್ಲಿ ಇದನ್ನು ಅಧಿಕೃತವಾಗಿ ಸ್ಪಷ್ಟಪಡಿಸಿದ್ದಾರೆ. ರೇಟಿಂಗ್/Rating: ಸುಳ್ಳು — ************************************************************************ ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. **************************************************************** ಆಗಸ್ಟ್ ಕೊನೆಯ ವಾರದಿಂದ ಸೆಪ್ಟೆಂಬರ್ 2025 ರವರೆಗೆ, ಹಲವಾರು ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ...
Read More »ಕವಿತಾ ರವರ ಅಮಾನತುಗೊಳುವಿಕೆಯ ಆಚರಣೆ ನಡೆಸುವಾಗ BRS ಕಾರ್ಯಕರ್ತರು ಹೈದರಾಬಾದ್ನಲ್ಲಿ ತೆಲಂಗಾಣ ಭವನಕ್ಕೆ ಬೆಂಕಿ ಹಚ್ಚಿದರೇ? ಸತ್ಯ ಪರಿಶೀಲನೆ
ಹೇಳಿಕೆ/Claim: ಕಲ್ವಕುಂಟ್ಲ ಕವಿತಾ ರವರನ್ನು ಪಕ್ಷದಿಂದ ಅಮಾನತುಗೊಳಿಸಿದ್ದಕ್ಕಾಗಿ ಸಂಭ್ರಮಿಸುವಾಗ ಭಾರತ ರಾಷ್ಟ್ರ ಸಮಿತಿ (BRS) ಕಾರ್ಯಕರ್ತರು ಹೈದರಾಬಾದ್ನಲ್ಲಿ ತೆಲಂಗಾಣ ಭವನಕ್ಕೆ ಬೆಂಕಿ ಹಚ್ಚಿದ್ದಾರೆ. ಕಡೆನುಡಿ/Conclusion: ತಪ್ಪು ನಿರೂಪಣೆ. ತೋರಿಸಿರುವ ದೃಶ್ಯಗಳು ಇತ್ತೀಚಿನವಲ್ಲ, ಇವು ಮಾರ್ಚ್ 2021 ರಲ್ಲಿ ಪಟಾಕಿಗಳಿಂದಾಗಿ ಬೆಂಕಿ ಕಾಣಿಸಿಕೊಂಡಾಗ ಸಂಭವಿಸಿರುವ ದೃಶ್ಯ.. ರೇಟಿಂಗ್/Rating: ತಪ್ಪು ನಿರೂಪಣೆ — **************************************************************************** ಕಲ್ವಕುಂಟ್ಲ ಕವಿತಾ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದ್ದಕ್ಕಾಗಿ ಸಂಭ್ರಮಿಸುತ್ತಿದ್ದಾಗ ಭಾರತ ರಾಷ್ಟ್ರ ಸಮಿತಿ (BRS) ಕಾರ್ಯಕರ್ತರು ಹೈದರಾಬಾದಿನಲ್ಲಿರುವ ತೆಲಂಗಾಣ ಭವನಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ಒಬ್ಬ ...
Read More »ಬಿಹಾರದಲ್ಲಿ ರಾಹುಲ್ ಗಾಂಧಿಯವರ ಮತದಾರ ಅಧಿಕಾರ ಯಾತ್ರೆಯ ಸಮಯದಲ್ಲಿ ಡಿಕೆ ಶಿವಕುಮಾರ್ ಅವರನ್ನು ಬಲವಂತವಾಗಿ ನಡೆಸಲಾಯಿತೇ? ಸತ್ಯ ಪರಿಶೀಲನೆ
Claim: ಬಿಹಾರದಲ್ಲಿ ರಾಹುಲ್ ಗಾಂಧಿಯವರ ಮತದಾರ ಅಧಿಕಾರ ರ್ಯಾಲಿಯ ಸಮಯದಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರನ್ನು ಬಲವಂತವಾಗಿ ನಡೆಸಲಾಯಿತು. Conclusion : ಈ ಹೇಳಿಕೆ ದಾರಿ ತಪ್ಪಿಸುವಂಥದ್ದು. ಡಿಕೆ ಶಿವಕುಮಾರ್ ರವರು ರಾಹುಲ್ ಗಾಂಧಿಯವರೊಂದಿಗೆ ವಾಹನದಲ್ಲಿ ಸೇರಿಕೊಂಡರು ಮತ್ತು ವೈರಲ್ ಕ್ಲಿಪ್ ಅನ್ನು ಆತ ವಾಹನವನ್ನು ಏರುವ ಮೊದಲ ಸಮಯದಿಂದ ಆಯ್ದು ತೆಗೆದುಕೊಳ್ಳಲಾಗಿದೆ. Rating : ದಾರಿ ತಪ್ಪಿಸುವಂಥದ್ದು ************************************************************ ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************ ಇತ್ತೀಚೆಗೆ, ರಾಹುಲ್ ಗಾಂಧಿಯವರ ...
Read More »UN ಜನರಲ್ ಅಸೆಂಬ್ಲಿ ತನ್ನ ಸೆಪ್ಟೆಂಬರ್ ಅಧಿವೇಶನವನ್ನು ನ್ಯೂಯಾರ್ಕ್ನಿಂದ ಜಿನೀವಾಗೆ ಸ್ಥಳಾಂತರಿಸಲು ಮತ ಚಲಾಯಿಸಿದೆಯೇ? ಸತ್ಯ ಪರಿಶೀಲನೆ
ಹೇಳಿಕೆ/Claim : ಪ್ಯಾಲೆಸ್ಟೀನಿಯನ್ ನಿಯೋಗಕ್ಕೆ ಅಮೆರಿಕ ವೀಸಾ ನಿರಾಕರಿಸಿದ ನಂತರ, ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು (UNGA) ಸೆಪ್ಟೆಂಬರ್ ಅಧಿವೇಶನವನ್ನು ನ್ಯೂಯಾರ್ಕ್ನಿಂದ ಜಿನೀವಾಕ್ಕೆ ಸ್ಥಳಾಂತರಿಸಲು ಮತ ಚಲಾಯಿಸಿತು. ಕಡೆನುಡಿ/Conclusion :ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು. 80ನೇ UNGA ಅಧಿವೇಶನವು ನಿಗದಿಯಾದಂತೆ ನ್ಯೂಯಾರ್ಕ್ನಲ್ಲಿ ಸೆಪ್ಟೆಂಬರ್ 9, 2025 ರಂದು ಪ್ರಾರಂಭವಾಯಿತು, ಮತ್ತು ಅದರಲ್ಲಿ ಯಾವುದೇ ಮತದಾನ ನಡೆಯಲಿಲ್ಲ. ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು– ************************************************************************************* ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯು (UNGA) ತನ್ನ ಸೆಪ್ಟೆಂಬರ್ ಅಧಿವೇಶನವನ್ನು ನ್ಯೂಯಾರ್ಕ್ನಿಂದ ಜಿನೀವಾಗೆ ಸ್ಥಳಾಂತರಿಸಲು ಮತ ಚಲಾಯಿಸಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ...
Read More »ಜಾಕ್ಸನ್ ಓಸ್ವಾಲ್ಟ್ 12ನೇ ವಯಸ್ಸಿನಲ್ಲಿ ತನ್ನ ಕುಟುಂಬದ ಆಟದ ಕೋಣೆಯಲ್ಲಿ ನ್ಯೂಕ್ಲಿಯರ್ ಫ್ಯೂಜನ್ ರಚಿಸಿದರೇ? ಸತ್ಯ ಪರಿಶೀಲನೆ
ಹೇಳಿಕೆ/Claim : 2018 ರಲ್ಲಿ 12 ವರ್ಷ ವಯಸ್ಸಿನಲ್ಲಿ, ಜಾಕ್ಸನ್ ಒಸ್ವಾಲ್ಟ್ ಒಂದು ಕಾರ್ಯನಿರ್ವಹಿಸುವ ನ್ಯೂಕ್ಲಿಯರ್ ಫ್ಯೂಜನ್ ಸಾಧನವನ್ನು ನಿರ್ಮಿಸಿ ಗಿನ್ನಿಸ್ ವಿಶ್ವ ದಾಖಲೆಯನ್ನು ಗಳಿಸಿದರು ಮತ್ತು FBI ದಾಳಿಗೂ ಒಳಗಾದರು ಕಡೆನುಡಿ/Conclusion: ಈ ಹೇಳಿಕೆ ನಿಜ. ಹಲವು ವಿಶ್ವಾಸಾರ್ಹ ಮೂಲಗಳು ಇದನ್ನು ದೃಢೀಕರಿಸಿವೆ ಮತ್ತು ಗಿನ್ನಿಸ್ ವಿಶ್ವ ದಾಖಲೆಯಂತೆ 2025 ರಲ್ಲಿಯೂ ಸಹ ನ್ಯೂಕ್ಲಿಯರ್ ಫ್ಯೂಜನ್ ಸಾಧಿಸಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಬಿರುದನ್ನು ಈತ ಹೊಂದಿದ್ದಾರೆ. ರೇಟಿಂಗ್/Rating : ನಿಜ. ************************************************************************ ಟೆನ್ನೆಸ್ಸೀಯ ಮೆಂಫಿಸ್ನ ಜಾಕ್ಸನ್ ಒಸ್ವಾಲ್ಟ್ 12 ವರ್ಷ ವಯಸ್ಸಿನಲ್ಲಿ, ...
Read More »ಈ ಸಿಸಿಟಿವಿ ಕ್ಲಿಪ್ ಭಾರತದಲ್ಲಿ ಕೇವಲ 49 ಸೆಕೆಂಡುಗಳಲ್ಲಿ ಯುವತಿಯನ್ನು ಅಪಹರಿಸಿರುವುದನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ
ಹೇಳಿಕೆ/Claim: ಬಿಜೆಪಿ ಆಳ್ವಿಕೆಯಲ್ಲಿ ಭಾರತದಲ್ಲಿ ಕೇವಲ 49 ಸೆಕೆಂಡುಗಳಲ್ಲಿ ಯುವತಿಯ ಅಪಹರಣವನ್ನು ಸಿಸಿಟಿವಿ ಕ್ಲಿಪ್ ತೋರಿಸುತ್ತದೆ. ಕಡೆನುಡಿ/Conclusion: ತಪ್ಪು ನಿರೂಪಣೆ. ವೀಡಿಯೊ ನಿಜ ಆದರೆ ಈ ಘಟನೆ ಈಕ್ವೆಡಾರ್ನ ಕ್ವಿಟೊದಲ್ಲಿ (ಲಾಸ್ ಕಾಸಾಸ್, 26 ಸೆಪ್ಟೆಂಬರ್ 2024) ನಡೆಯಿತು, ಮತ್ತು ಹೇಳಿಕೊಂಡಂತೆ ಭಾರತದಲ್ಲಿ ಅಲ್ಲ.. ರೇಟಿಂಗ್/Rating: ತಪ್ಪು ನಿರೂಪಣೆ– ************************************************************************************************* By Adithya Das ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿರುವ ವೈರಲ್ ಸಿಸಿಟಿವಿ ಕ್ಲಿಪ್ನಲ್ಲಿ ಯುವತಿಯೊಬ್ಬಳನ್ನು ಇಬ್ಬರು ಗಂಡಸರು ಬಲವಂತವಾಗಿ ಕಾರಿನೊಳಗೆ ಕರೆದೊಯ್ಯುತ್ತಿರುವುದನ್ನು ತೋರಿಸಲಾಗಿದೆ. ಈ ಘಟನೆಯು ಭಾರತದಲ್ಲಿ ನಡೆದಿದ್ದು ದಾಳಿಕೋರರು ಒಂದು ನಿಮಿಷಕ್ಕಿಂತ ...
Read More »ನೊಬೆಲ್ ಸಮಿತಿ ಸದಸ್ಯ ಆಸ್ಲೆ ಟೋಜೆ ಭಾರತದ ಪ್ರಧಾನಿ ಮೋದಿಯವರನ್ನು ಶಾಂತಿಗಾಗಿ ಪ್ರಶಸ್ತಿಗೆ ಸೂಚಿಸಿದರೇ? ಸತ್ಯ ಪರಿಶೀಲನೆ
ಹೇಳಿಕೆ/Claim: ನಾರ್ವೇಜಿಯಾದ ನೊಬೆಲ್ ಸಮಿತಿಯ ಉಪ ನಾಯಕ ಆಸ್ಲೆ ಟೋಜೆಯವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ನೊಬೆಲ್ ಶಾಂತಿ ಪ್ರಶಸ್ತಿಯ “ಅತಿದೊಡ್ಡ ಸ್ಪರ್ಧಿ” ಎಂದು ಹೇಳಿದ್ದಾರೆ. ಕಡೆನುಡಿ/Conclusion: ಈ ಹೇಳಿಕೆ ದಾರಿ ತಪ್ಪಿಸುವಂಥದ್ದು. ಉಕ್ರೇನ್-ರಷ್ಯಾ ಯುದ್ಧದ ಕುರಿತು ಪ್ರಧಾನಿ ಮೋದಿಯವರ ನಿಲುವನ್ನು ಟೋಜೆ ಶ್ಲಾಘಿಸಿದರಾದರೂ, ಆತ ಮೋದಿಯವರನ್ನು ನೇರವಾಗಿ ಅನುಮೋದಿಸಲಿಲ್ಲ ಮತ್ತು ಇದನ್ನು ಆತ ಅಧಿಕೃತವಾಗಿ ಸ್ಪಷ್ಟಪಡಿಸಿದ್ದಾರೆ. ರೇಟಿಂಗ್/Rating: ದಾರಿ ತಪ್ಪಿಸುವಂಥದ್ದು — ***************************************************************** ನೊಬೆಲ್ ಪ್ರಶಸ್ತಿ ಸಮಿತಿಯ ಉಪ ನಾಯಕರಾದ ಆಸ್ಲೆ ಟೋಜೆಯವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ನೊಬೆಲ್ ಶಾಂತಿ ಪ್ರಶಸ್ತಿಯ ...
Read More »ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವಾಗ ಮಮತಾ ಬ್ಯಾನರ್ಜಿ ಯವರು ‘ನೀವು ಬಡವರಾಗಿಯೇ ಇರಬೇಕೆಂದು ನಾನು ಬಯಸುತ್ತೇನೆ’ ಎಂದು ಹೇಳಿದ್ದಾರೆಯೇ? ಸತ್ಯ ಪರಿಶೀಲನೆ
ಹೇಳಿಕೆ/Claim: ಮಮತಾ ಬ್ಯಾನರ್ಜಿ “ನೀವು ಬಡವರಾಗಿಯೇ ಇರಬೇಕೆಂದು ನಾನು ಬಯಸುತ್ತೇನೆ. ನಿಮ್ಮ ಮನೆಯಲ್ಲಿ ಇರುವ ಆಹಾರವನ್ನೇ ತಿಂದು ಬದುಕಿ” ಎಂದು ಹೇಳುತ್ತಿರುವುದನ್ನು ಒಂದು ವೀಡಿಯೊ ಕ್ಲಿಪ್ ತೋರಿಸುತ್ತದೆ.” ಕಡೆನುಡಿ/Conclusion: ದಾರಿತಪ್ಪಿಸುವ ಹೇಳಿಕೆ. ವಿಷಯವನ್ನು ಸಂದರ್ಭಬಾಹಿರವಾಗಿ ತೋರಿಸಲಾಗಿದೆ. ಶೋಷಣಾತ್ಮಕ ಅಭ್ಯಾಸಗಳಿಗೆ ಬಲಿಯಾಗಬೇಡಿ ಎಂದು TMC ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಇದನ್ನು ಮಮತಾ ಬ್ಯಾನರ್ಜಿಯವರು ಹೇಳಿದ್ದರು.. ರೇಟಿಂಗ್/Rating: ದಾರಿತಪ್ಪಿಸುವ ಹೇಳಿಕೆ — ************************************************************ ಜುಲೈ 23, 2025 ರಂದು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ವೀಡಿಯೊ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು, ...
Read More »ಮಾಲ್ಡೀವ್ಸ್ನ ರಕ್ಷಣಾ ಸಚಿವಾಲಯದ ಕಟ್ಟಡದಲ್ಲಿ ‘SURRENDER’ (ಶರಣಾಗತಿ) ಎಂಬ ಪದದೊಂದಿಗೆ ಮೋದಿಯವರ ಭಾವಚಿತ್ರವನ್ನು ಪ್ರದರ್ಶಿಸಲಾಯಿತೇ? ಸತ್ಯ ಪರಿಶೀಲನೆ
ಹೇಳಿಕೆ/Claim: ಚಿತ್ರದಲ್ಲಿ ಮಾಲ್ಡೀವ್ಸ್ನ ರಕ್ಷಣಾ ಸಚಿವಾಲಯದ ಕಟ್ಟಡದ ಮೇಲೆ “SURRENDER” (ಶರಣಾಗತಿ) ಎಂಬ ಪದದೊಂದಿಗೆ ಭಾರತೀಯ ಪ್ರಧಾನಿ ಮೋದಿಯವರ ದೈತ್ಯ ಭಾವಚಿತ್ರವನ್ನು ಪ್ರದರ್ಶಿಸಲಾಗಿದೆ ಎಂದು ತೋರಿಸಲಾಗಿದೆ.”. ಕಡೆನುಡಿ/Conclusion: ತಪ್ಪು ನಿರೂಪಣೆ. ಚಿತ್ರವನ್ನು ಡಿಜಿಟಲ್ ಆಗಿ ಮಾರ್ಪಡಿಸಲಾಗಿದೆ ಮತ್ತಿದು ತಪ್ಪು ಹೇಳಿಕೆ. ರೇಟಿಂಗ್/Rating: ತಪ್ಪು ನಿರೂಪಣೆ. — ************************************************************* ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಮಾಲ್ಡೀವ್ಸ್ನ ರಕ್ಷಣಾ ಸಚಿವಾಲಯಕ್ಕೆ ಸಂಬಂಧಿಸಿದ್ದು ಎನ್ನಲಾಗಿರುವ ಬಹುಮಹಡಿ ಸರ್ಕಾರಿ ಕಟ್ಟಡದ ಒಂದು ಬದಿಯಲ್ಲಿ ಭಾರತೀಯ ಪ್ರಧಾನಿ ನರೇಂದ್ರ ...
Read More »